AWR Kannada
Adventist World Radio
Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Location:
Pune, United States
Networks:
Adventist World Radio
Description:
Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Twitter:
@awrweb
Language:
Kannada
Contact:
AWR Asia/Pacific Ruko Palm Spring, Blok A-4 #6-8, Batam Center 29461, Batam Indonesia (62) 778-460318
Website:
http://www.awr.org/
Email:
kanpu@awr.org
Episodes
21 STC 11ಪ್ರಾರ್ಥನೆಯ ಹಕ್ಕು
5/11/2024
MS@ ಪ್ರಾರ್ಥನೆಯು ಸ್ನೇಹಿತನಂತೆ ದೇವರಿಗೆ ಹೃದಯದ ತೆರೆಯುವಿಕೆಯಾಗಿದೆ. ಪ್ರಾರ್ಥನೆಯು ದೇವರನ್ನು ನಮಗೆ ಕೆಳಗೆ ತರುವುದಿಲ್ಲ, ಆದರೆ ನಮ್ಮನ್ನು ಅವನ ಬಳಿಗೆ ತರುತ್ತದೆ.
Duration:00:29:00
26 ಪೆರ್ಗಮದಲ್ಲಿರುವ ಸಭೆಯವರಿಗೆ.
5/8/2024
ಇತಿಹಾಸದಲ್ಲಿ ಈ ಸಭೆಯ ಸಮಯದಲ್ಲಿ ನಾವು ಕ್ರಿಶ್ಚಿಯನ್ ಧರ್ಮದ ಶುದ್ಧ ಆರಾಧನೆಯೊಂದಿಗೆ ಅನ್ಯರ ಆರಾಧನೆ ಮೊದಲ ಮಿಶ್ರಣವನ್ನು ನೋಡುತ್ತೇವೆ
Duration:00:29:00
24 ಎಫೆಸದಲ್ಲಿರುವ ಸಭೆಯವರಿಗೆ.
5/6/2024
ದೇವರ ಪ್ರೀತಿಯು ಬಿದ್ದ ಜನಾಂಗವನ್ನು ಶಾಶ್ವತ ಮರಣದಿಂದ ಉಳಿಸಿತು. ಆದ್ದರಿಂದ ನಿಮ್ಮ ಮೊದಲ ಪ್ರೀತಿಯನ್ನು ಕಳೆದುಕೊಳ್ಳಬೇಡಿ.
Duration:00:29:00
23 ಕರ್ತನಲ್ಲಿ ಸಂತೋಷಿಸುವದು.
5/5/2024
ಆತನ ಪ್ರೀತಿಯ ಆಶೀರ್ವಾದದ ಆಶ್ವಾಸನೆಗಳನ್ನು ನಾವು ಯಾವಾಗಲೂ ದೃಷ್ಟಿಸುವ ಹಾಗೆ ಒಟ್ಟಾಗಿ ಕೂಡಿಸೋಣ
Duration:00:29:00
22 STC12 ಅನುಮಾನದಲ್ಲಿ ಏನು ಮಾಡುವುದು ?
4/24/2024
ms@ ನಮ್ಮ ನಂಬಿಕೆಯನ್ನು ಆಧಾರವಾಗಿಟ್ಟುಕೊಳ್ಳಲು ಬೇಕಾದಷ್ಟು ಪುರಾವೆಯನ್ನು ಕೊಡದೆ ದೇವರು ನಮ್ಮನ್ನು ನಂಬುವಂತೆ ಕೇಳಿಕೊಳ್ಳುವುದಿಲ್ಲ.
Duration:00:29:00
20 STC10 ದೇವರ ವಿಚಾರವಾದ ತಿಳಿವಳಿಕೆ.
4/22/2024
ms@ ಪ್ರಾರ್ಥನೆಯಿಲ್ಲದೆ ಬೈಬಲನ್ನು ಎಂದಿಗೂ ಅಧ್ಯಯನ ಮಾಡಬಾರದು. ಅದರ ಪುಟಗಳನ್ನು ತೆರೆಯುವ ಮೊದಲು ನಾವು ಪವಿತ್ರ ಆತ್ಮನ ಜ್ಞಾನೋದಯ ಕೇಳಬೇಕು, ಆಗ ನಿಮಗೆ ನೀಡಲಾಗುವುದು.
Duration:00:29:00
KANPU_VOHx_20240420_7
4/19/2024
Duration:00:29:00
19 09 ಕೆಲಸ ಮತ್ತು ಜೀವನ .
4/18/2024
ಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತು ಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು.
Duration:00:29:00
18 STC ಕ್ರಿಸ್ತನಲ್ಲಿ ಬೆಳೆಯುವುದು
4/17/2024
ನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವು ಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ.
Duration:00:29:00
17- 07 STC ಶಿಷ್ಯತ್ವದ ಪರೀಕ್ಷೆ
4/14/2024
MS@ : ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನು ಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ.
Duration:00:29:00
16 STC 06 ನಂಬಿಕೆ ಮತ್ತು ಅಂಗೀಕಾರ .
4/13/2024
ನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತು ಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ
Duration:00:29:00
15STC05 ಪ್ರತಿಷ್ಠೆ
4/10/2024
ms@ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲ ವಿಷಯಗಳನ್ನು ನಾವು ಬಿಟ್ಟುಬಿಡಬೇಕು
Duration:00:29:00
STC-03 ಪಶ್ಚಾತ್ತಾಪ
4/8/2024
STC-03 ’ ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ
Duration:00:29:00
12 STC 2ಪಾಪಿಗೆ ಕ್ರಿಸ್ತನ ಅಗತ್ಯ .
3/20/2024
ನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ, ನಮ್ಮ ಹೃದಯಗಳು ಅಪವಿತ್ರವಾದವುಗಳು:
Duration:00:29:00
11STC-01ಮಾನವನಿಗಾಗಿ ದೇವರ ಪ್ರೀತಿ.
3/19/2024
ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.
Duration:00:29:00
10 ನೀನು ಎಲ್ಲಿದಿಯಾ ?
3/18/2024
ms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿ ಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ
Duration:00:29:00
09 ಓ! ಬುದ್ಧಿಹೀನ. ಭಾಗ - 2.
3/17/2024
ms@: ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.
Duration:00:29:00
08 ಓ! ಬುದ್ಧಿಹೀನ. ಭಾಗ - 1 .
3/1/2024
ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.
Duration:00:29:00
07ಕ್ರಿಸ್ತನಂತೆ ಪ್ರೀತಿಸುವುದು .
2/29/2024
ಕ್ರಿಸ್ತನು ಈ ಲೋಕದಲ್ಲಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವಂತೆ ನಮಗೆ ಉದಾಹರಣೆಯಾಗಿ ಜೀವಿಸಿದನು,
Duration:00:29:00
06 ದೇವರು ಪ್ರೀತಿಸಿದ ಮೊದಲ ಕೊಲೆಗಾರ .
2/28/2024
ಯೇಸುಸ್ವಾಮಿ ಈ ಲೋಕಕ್ಕೆ ಮನುಷ್ಯನಾಗಿ ಪಾಪಿಗಳನ್ನು ಹುಡುಕಿ ರಕ್ಷಿಸಲು ಬಂದನು.
Duration:00:29:00